Best Viewed in Mozilla Firefox, Google Chrome

Crop Protection with vernacular Names

Crop Protection with vernacular Names
26
Sep

Disease Management in Rice Cultivation (in Odiya)

 

26
Sep

Insect Pest Management in Rice Cultivation (in Odiya)

 

27
Nov

நெல் பயிரில் புகையான் தாக்குதல்

 நெல் பயிரை தாக்கும் புகையான் பூச்சியைக் கட்டுப்படுத்த பின்வரும் தொழில்நுட்பங்களைக் கையாண்டு பயிரைக் காக்கலாம் என்று, கிருஷ்ணகிரி வேளாண்மை இணை இயக்குநர் சே.ராதாகிருஷ்ணன் தெரிவித்தார்.

கார், சம்பா பருவத்தில் நெல் பயிரை குறிப்பாக, ஐ.ஆர்.-64, பிபிடி மற்றும் ஜலகர பொன்னி போன்ற ரகங்கள் புகையான் பூச்சி தாக்குதலுக்கு உள்ளாகி உள்ளன.
அறிகுறிகள்: இந்தப் பூச்சி தாக்கும் வயல்களில் வட்ட வட்டமாக பயிர்கள் தீயில் காய்ந்தது போலக் காணப்படும். இந்தப் பூச்சித் தாக்குதலுக்கு உள்ளான பயிர்கள் மஞ்சள் நிறமாக மாறி பின்னர் முற்றிலும் காய்ந்து விடும்.
நெல் பயிரின் தண்டு உடைந்து சாய்ந்துவிடும். இதனால், மகசூல் முற்றிலும் பாதிக்கப்படும். தண்டுப் பகுதியில் துர்நாற்றம் வீசும்.
இந்த வகையான புகையான் பூச்சிகள் பழுப்பு அல்லது சாம்பல் நிறத்தில் நெல் பயிரின் தண்டுப் பகுதியின் அடியில் நீர்ப்பகுதிக்கு சற்று மேலே இருந்து கொண்டு தண்டின் சாற்றை உறிஞ்சி எடுக்கும்.
இதனால், தண்டுப் பகுதி செயலிழந்து மடிந்து பயிர்கள் சாய்கின்றன. தண்ணீர் தேங்கியுள்ள வயல்களிலும், தழைச் சத்து அதிகம் இட்ட வயல்களிலும் இந்தப் பூச்சிகளின் தாக்குதல் அதிகமாக இருக்கும். எனவே, பயிர் பால் பிடிக்கும் முன்பே காந்து பதராகிவிடும். ஆகையால், பூச்சிக் கட்டுப்பாடு முறைகளை கையாள்வது அவசியமாகிறது.
புகையான் கட்டுப்பாடு முறைகள்: பயிருக்கு அதிக தழைச்சத்து இடுவதைத் தவிர்க்க வேண்டும்.
யூரியாவை மேலுரமாக 3 அல்லது 4 முறை பிரித்து இட வேண்டும். நன்மை செய்யும் பூச்சிகளைப் பாதுகாக்க வேண்டும். வயலில் உள்ள நீரை சுத்தமாக வடித்துவிட்டு வேர்களில் நன்குபடும்படி கீழ்கண்ட மருந்துகளில் ஏதேனும் ஒன்றை கைத்தெளிப்பான் கொண்டு ஏக்கருக்கு 200 லிட்டர் தண்ணீரில் கலந்து தெளிக்க வேண்டும்.
பூப்பதற்கு முன்பு: 5 சத வேப்பங்கொட்டை கரைசல், இமிடா குளோப்ரிட் 200 எஸ்.எல். 50 மி.லி, இமிடா குளோப்ரிட் 17.8 சி.எல். 100 மி.லி., தயோ குளோப்ரிட் 240எஸ்.சி. 200 மி.லி., தயோமிதாக்சாம் 25 டபிள்யூ.ஜி 40 மி.லி., மோனோ குரோட்டோபாஸ் 36 எஸ்.எல். 500 மி.லி.
பூத்த பிறகு: வயலில் நீரை வடிகட்டிவிட்டு ஏக்கருக்கு 10 கிலோ கார்பரில் 10 சதத் தூளைப் பயிரின் அடிப் பகுதியில் படும்படி தூவ வேண்டும்.
புகையானுக்கு எதிர்ப்பு சக்தியை உருவாக்கும் பூச்சி மருந்துகளான செயற்கை பைரிதராய்டுகள், மீதைல் பாரத்தியான், குயினால்பாஸ் போன்ற மருந்துகளைப் பயன்படுத்துவதைத் தவிர்த்து நெல் பயிரில் புகையான் பூச்சி தாக்குதலைக் கட்டுப்படுத்தலாம்.
மேலும் விவரங்களுக்கு அருகில் உள்ள வேளாண் அலுவலர்களைத் தொடர்பு கொள்ளலாம் என்றார் சே.ராதாகிருஷ்ணன்.

 

 

File Courtesy: 
http://dinamani.com/agriculture/2013/10/31/%E0%AE%A8%E0%AF%86%E0%AE%B2%E0%AF%8D-%E0%AE%AA%E0%AE%AF%E0%AE%BF%E0%AE%B0%E0%AE%BF%E0%AE%B2%E0%AF%8D-%E0%AE%AA%E0%AF%81%E0%AE%95%E0%AF%88%E0%AE%AF%E0%AE%BE%E0%AE%A9%E0%AF%8D-%E0%AE%A4%E0%AE%BE%E0%AE%95%E0%AF%8D%E0%AE%95/article1865059.ece
25
Sep

கார் நெல் பயிரில் குருத்துப்பூச்சியை கட்டுப்படுத்தும் முறை

 கடையம் வட்டாரத்தில் கார் பருவத்தில் பரவலாக சாகுபடி செய்துள்ள அம்பை 16 ரகத்தில் ஆங்காங்கே குருத்துப்பூச்சி தாக்குதல் தென்படுகிறது. குருத்துப்புச்சி தாக்குதலினால் அதிக அளவில் மகசூல் இழப்பு ஏற்படும். குருத்துப்பூச்சியின் தாய் அந்துப்பூச்சிகள் நெல் பயிரின் இலைகளின் நுனியில் குவியல் குவியலாக முட்டையிடும். இம்முட்டைகள் பழுப்பு மற்றும் மஞ்சள் நிற ரோமங்களால் மூடப்பட்டிருக்கும். இம்முட்டையிலிருந்து வெளிவரும் இளம் மஞ்சள் நிற புழுக்கள் நெல் பயிரின் தூர்களை தாக்கி சேதம் எற்படுத்தும். நெல் பயிரின் சிம்புகள் பாதிக்கப்பட்டவுடன் அழுகி காய்ந்துவிடும். கையினால் இழுத்தவுடன் வந்துவிடும். பொதி பருவத்தில் தாக்குதல் ஏற்பட்டால் வெண்கதிர் வரும். எனவே கடையம் வட்டார விவசாய பெருமக்கள் கீழ்க்கண்ட ஒருங்கிணைந்த பயிர் பாதுகாப்பு முறைகளை தற்போது தவறாது கார் நெல் சாகுபடியில் கடைபிடிக்க கேட்டுக்கொள்ளப்படுகிறார்கள். கார்நெல் சாகுபடியான வயல் வரப்புகளில் களைகள் இன்றி சுத்தமாக வைத்திருக்கவேண்டும். குருத்துப்பூச்சியின் தாய் அந்துப்பூச்சிகளின் நடமாட்டத்தை தொடர்ந்து கண்காணிக்க வேண்டும். ஒரு ஏக்கரில் 5 இனக்கவர்ச்சி பொறிகளை வைத்து ஆண் அந்துப்பூச்சிகளை கவர்ந்து அழித்து குருத்துப்பூச்சியின் இனப்பெருக்கத்தை கட்டுப்படுத்தவேண்டும். ஒரு ஏக்கரில் 5 விளக்கு பொறிகளை வைத்து தாய் அந்துப்பூச்சிகளை கவர்ந்து அழிக்கவேண்டும். வேப்பம் புண்ணாக்கு கரைசல் 5 சதம் அல்லது வேப்பம் எண்ணெய் மருந்தை தெளித்து குருத்துப்பூச்சிகள் முட்டை இடுவதை தவிர்க்கலாம்.முட்டைகளை அழிக்கக்கூடிய நன்மை செய்யும் ஒட்டுண்ணியான ட்ரைகோகிராம்மா ஜப்பானிக்கம் பயன்படுத்த வேண்டும். நடவு வயலில் இளம் குருத்துகள் பாதிப்பு 10சதவீதத்திற்கு மேல் காணப்பட்டால் கீழ்க்கண்ட மருந்துகளில் ஏதேனும் ஒன்றுடன் டேங்கிற்கு 10 மி.லி., ஒட்டும் திரவம் சேர்த்து தெளித்து கட்டுப்படுத்த வேண்டும். புரொப்பன்னாபாஸ் 2 மில்லி நீர்(400மிலி/ஏக்கர்) அல்லது கோரஜன் 60மில்லி/ஏக்கர், கார்டாப் ஹைட்ரோகுளோரைடு 1.5 கிராம்/லிட்டர் நீர் (300கிராம்/ஏக்கர்). நெல் நடவு வயலில் ஒரே நேரத்தில் தழைச்சத்து உரங்களை அதிகளவில் இடக்கூடாது. மூன்று நான்கு தடவைகளாக பிரித்து இடவேண்டும். எக்காரணத்தை கொண்டும் ஒரு தடவையில் ஏக்கருக்கு 25 கிலோவிற்கு மேல் யூரியா உரமிடக்கூடாது. அடியுரமாக 17 கிலோ பொட்டாஷ் மற்றும் இரண்டாவது மேலுரமிடும்போது (நடவு செய்த 30வது நாள்) 17 கிலோ பொட்டாஷ் உரத்தினை ஒரு ஏக்கருக்கு இடவேண்டும். திருந்திய நெல் சாகுபடி முறையை கடைபிடித்தால் குருத்துப்பூச்சி தாக்குதல் குறையும். ஒன்றுக்கு மேற்பட்ட பூச்சிக்கொல்லி மருந்துகளை கலந்து தெளிக்ககூடாது. சிபாரிசு செய்யப்படும் அளவு பூச்சிகொல்லி மருந்துகளை தெளிக்க வேண்டும். அடிக்கடி தேவையில்லாமல் பூச்சி மருந்து தெளிக்கக்கூடாது. பொருளாதார சேதநிலை அறிந்து தெளிக்க வேண்டும். நடவு செய்த உடன் 1 ஏக்கரில் 5 எண்கள் குருத்துப்பூச்சி இனக்கவர்ச்சி பொறிகளை வைத்தால் நெல் பயிரில் பூச்சி மருந்து அடிக்காமல் குருத்துப்பூச்சியை கட்டுப்படுத்தலாம். இனக்கவர்ச்சி பொறிகள் தேவைப்படும் விவசாயிகள் வேளாண்மை விரிவாக்க மையம் கடையம் மற்றும் ஆழ்வார்குறிச்சியை தொடர்பு கொள்வும். எனவே கடையம் வட்டார விவசாய பெருமக்கள் ஒருங்கிணைந்த பயிர் பாதுகாப்பு முறைகளை கடைபிடித்து நடப்பு கார் பருவத்தில் குருத்துப்பூச்சி தாக்குதலை தவிர்த்து அதிக மகசூல் பெற கடையம் வட்டார வேளாண்மை உதவி இயக்குநர் கிருஷ்ணபிள்ளை கேட்டுக்கொள்கிறார்.

File Courtesy: 
http://www.dinamalar.com/news_detail.asp?id=812174
11
Sep

நெற்பயிரில் இலைச் சுருட்டுப் புழுவை தடுக்கும் முறைகள்

 வேளாண்மை உதவி இயக்குநர் ராஜசேகர் விவசாயிகளுக்கு வெளியிட்டுள்ள அறிக்கையில் கூறி இருப்பதாவது நெல்லை மாவட்டம் கடையம் வட்டாரத்தில் பரவலாக நடவு செய்யப்பட்டுள்ள நெற்பயிரில் இலைச்சுருட்டுப்புழுக்களின் தாக்குதல் அதிகமாக காணப்படும். பெத்தான்பிள்ளைகுடியிருப்பு, சம்பன்குளம், ஆம்பூர் பகுதிகளில் சாகுபடி செய்துள்ள சாவித்திரி நெல் பயிரில் இலைசுருட்டுப்புழு தாக்குதல் அதிகம் காணப்படுகிறது.
இப்பூச்சிகள் பெரும்பாலும் இரவு நேரங்களில் காணப்படுகிறது. மழை குறைவாகவும், மேகமூட்டமாக இருக்கும் சூழலில் இவற்றின் தாக்குதல் அதிகமாக இருக்கும். தாய் அந்துப் பூச்சிகள் வெளிரிய பழுப்பு நிறத்தில் பளபளக்கும் மஞ்சள் கலந்த பழுப்பு நிற இறக்கையுடன் காணப்படும்.
வயல்கள் மற்றும் வரப்புகளில் உள்ள புற்களை நீக்கி வயலைச் சுத்தமாக வைத்திட வேண்டும். அதிகமாக தழைச்சத்து அதாவது யூரியா போட்ட வயல்கள், குருனை மருந்தான போரேட், கார்போபியூரான் போடப்பட்ட வயல்களில் பாதிப்பு அதிகமாக காணப்படும். நிழல் உள்ள இடங்களில் மற்றும் பயிர் நெருக்கமாக அதிக தழைச்சத்து பெற்று வளமாக இருக்கும் இடங்களில் முதலில் தாக்குதல் தென்படும் தழைச்சத்து ஒரு ஏக்கருக்கு 25 கிலோவுடன் 35 கிலோ பொட்டாஷ் உரத்தை இரு தடவையாக பிரித்து இடவேண்டம். மேலும் ஒரு ஏக்கருக்கு டிரைக்கோ கிரம்மா கைலோனிஸ் ஓட்டுண்ணியை 5சிசி என்ற அளவில் வாரம் ஒரு முறை வயலில் உலவ விட்டால் இப்பூச்சி தாக்குதலை கட்டுப்படுத்தலாம்.
பூச்சி மருந்தை காலை அல்லது மாலை வேளைகளில் வயலில் நீரை நன்கு வடித்துவிட்டு ஒரே மருந்தை திரும்ப திரும்ப தெளிக்காமல் மருந்துகளை சுழற்சி முறையில் அடித்து பூச்சிகளை தடுக்கலாம். இவ்வாறு அவர் தெரிவித்துள்ளார்.
Source: 
http://www.dinamalar.com/News_Detail.asp?Id=618316 (as on Jan 2, 2013)

For more information in English- Click Here 

7
Dec

ಭತ್ತದ ಕೀಟಪೀಡೆಗಳ ಸಮಗ್ರ ನಿರ್ವಹಣೆ

 ಭತ್ತದ ಕೀಟಪೀಡೆಗಳ ಸಮಗ್ರ ನಿರ್ವಹಣೆ
ಭತ್ತ ಕರ್ನಾಟಕ ರಾಜ್ಯದ ಬಹು ಮುಖ್ಯ ಆಹಾರ ಬೆಳೆರಾಜ್ಯದಲ್ಲಿ ಸುಮಾರು 14 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಭತ್ತ  ಬೆಳೆಯಲಾಗುತ್ತಿದೆಭತ್ತಕ್ಕೆ ಕರ್ನಾಟಕದಾದ್ಯಂತ 24 ಹೆಚ್ಚು ಕೀಟಗಳು ಕಂಡುಬಂದರೂ, ಕೆಲವೇ ಕೀಟಗಳು ಪ್ರಮುಖ ಪೀಡೆಗಳಾಗಿವೆ. ಬೆಳೆಗೆ ಬಿತ್ತನೆ ಮಾಡಿದಾಗಿನಿಂದ ಹಿಡಿದು ಕಟಾವಾಗುವವರೆಗೂ ಒಂದಲ್ಲ ಒಂದು ರೀತಿಯ ಕೀಟ ಬಾದೆ ಇದ್ದೆ ಇರುತ್ತದೆ. ಕೀಟಗಳ ಭಾದೆ ಸಸಿ ಮಡಿಯಲ್ಲಿರಬಹುದು. ತೆಂಡೆಯೊಡೆಯುವ ಸಮಯದಲ್ಲಿರಬಹುದು ಅಥವಾ ಕಾಳು ಕಟ್ಟುವ ಸಮಯದಲ್ಲಿರಬಹುದು. ಆದ್ದರಿಂದ  ಕೀಟಗಳ  ಹಾವಳಿಯನ್ನು ಅರಿತು ಸಮರ್ಪಕ ಹತೋಟಿ ಕ್ರಮಗಳನ್ನು  ತೆಗೆದುಕೊಳ್ಳುವುದು ಅತ್ಯವಶ್ಯ.

ಭತ್ತದ ಕೀಟಗಳನ್ನು ಬೆಳೆಯನ್ನು ಬಾಧಿಸುವ ಹಂತದ ಆನುಗುಣವಾಗಿ ಮುಖ್ಯವಾಗಿ ಮೂರು ಗುಂಪುಗಳಾಗಿ ವಿಂಗಡಿಸಬಹುದು

1. ಸಸಿ ಮಡಿಯಲ್ಲಿ ಬರುವ ಕೀಟಗಳು : ಥ್ರಿಪ್ಸ್ ನುಸಿ, ಗರಿಜಿಗಿ ಹುಳು ಹಾಗೂ ಹಳದಿ ಕಾಂಡ ಕೊರಕ.
2. ಸಸ್ಯ ಬೆಳವಣಿಗೆ / ತೆಂಡೆಯೊಡೆಯುವ 0ತದಿ0 ಕಾಳು ಕಟ್ಟುವ 0ತದವರಗೆ ಬರುವ ಕೀಟಗಳು : ಹಳದಿ ಕಾಂಡ ಕೊರಕ. ಕೊಳವೆ ಹುಳು, ಗರಿ ಸುತ್ತುವ ಹುಳ, ಕಂದು ಜಿಗಿಹುಳ, ಮುಳ್ಳುಚಿಪ್ಪಿನ ದುಂಬಿ,ಕಂದುಜಿಗಿಹುಳು, ತೆನೆ ತಿಗಣೆ
ಸಸಿ ಮಡಿಯಲ್ಲಿ ಬರುವ ಕೀಟಗಳು

ಥ್ರಿಪ್ಸ್ ನುಸಿ

ಕೀಟವು ತುಂಬಾ ಚಿಕ್ಕದಾಗಿದ್ದು (1-2 ಮಿ.ಮಿ.) ಎಲೆಯ ಮೇಲಿದ್ದುಕೊಂಡು ರಸವನ್ನು ಹೀರುತ್ತದೆಇವುಗಳು ಇತರೆ ಬೆಳೆಗಳ ಮೇಲೆ ಬರುವ ಥ್ರಿಪ್ಸ್ ನುಸಿಗಿಂತ ಸ್ವಲ್ಪ ದೊಡ್ಡದಾಗಿರುತ್ತವೆ. ಜೂನ್ ಮತ್ತು ಜುಲೈ ತಿಂಗಳಿನಲ್ಲಿ ಸಸಿ ಮಡಿಯಲ್ಲಿ ಕಾಣಿಸಿಕೊಳ್ಳುತ್ತವೆ. ಮರಿ ಮತ್ತು ಪ್ರೌಢ ಕೀಟಗಳೆರಡು ಎಲೆಗಳ ರಸವನ್ನು ಹೀರುವುದರಿಂದ ಎಲೆಗಳು ಮೊದಲು ಹಳದಿ ಬಣ್ಣಕ್ಕೆ ತಿರುಗಿ ನಂತರ ಸುಟ್ಟು ಹೋದಂತಾಗುತ್ತವೆಎಲೆ ಒಣಗುವಿಕೆ ಮೊದಲು ತುದಿಯಿಂದ ಆರಂಭವಾಗಿ ನಂತರ ಇಡೀ ಎಲೆಗಳಿಗೆ ವ್ಯಾಪಿಸಿ ಎಲೆಯು ನೀಳವಾಗಿ ಮಡಚಿಕೊಳ್ಳುತ್ತದೆಮಡಚಿದ ಎಲೆ ಈರುಳ್ಳಿಯ ಎಲೆಯನ್ನು ಹೋಲುತ್ತದೆ ಹಾಗೂ ಇಡಿ ಎಲೆ0iÉುೀ ಒಣಗಿ ಹೋಗುತ್ತದೆ.

 ಗರಿಜಿಗಿ ಹುಳು

ಪ್ರೌಢ ಮತ್ತು ಮರಿಕೀಟಗಳು ಗರಿಗಳಿಂದ  ರಸ ಹೀರುತ್ತವೆ. ಇದರಿಂದಾಗಿ ಗರಿಗಳ ಮೇಲೆ ಅಲ್ಲಲ್ಲಿ ಬಿಳಿ ಮಚ್ಚೆಗಳು  ಕಾಣಿಸಿಕೊಳ್ಳುತ್ತವೆಹುಳುಗಳ ಬಾದೆ ಹೆಚ್ಚಾದಂತೆ ಗರಿಗಳು  ಸುಟ್ಟಂತೆ ಕಾಣುತ್ತವೆಕೀಟಗಳಿರುವುದನ್ನು ವೀಕ್ಷಿಸುವುದು ಸುಲಭಸಸಿಗಳನ್ನು ಕೈಯಿಂದಲೋ ಅಥವಾ ಒಂದು ಕೋಲಿಂದಲೋ ಅಲುಗಾಡಿಸಿದರೆ ಪ್ರೌಢ ಕೀಟಗಳು ಹಾರುವುದು ಅಥವ   ಜಿಗಿಯುತ್ತಿರುವುದನ್ನು ನೋಡಬಹುದು. ಕೀಟದ ಬಾಧೆ ಹೆಚ್ಚಾಗಿ ಸಸಿ ಮಡಿಯಲ್ಲಿ ನೀರಿನ ಅಭಾವ ಇದ್ದಾಗ ಉಲ್ಭಣಗೊಳ್ಳುತ್ತದೆಆದ್ದರಿಂದ ಸಸಿಮಡಿಯಲ್ಲಿ ಸಮರ್ಪಕವಾಗಿ ನೀರು ಇರುವಂತೆ ನೋಡಿಕೊಳ್ಳಬೇಕು ಕೀಟವು ಬದುವಿನ ಮೇಲಿರುವ ಕಸಗಳಿಂದ ಭತ್ತಕ್ಕೆ ಬರುವುದರಿಂದ ಬದುವನ್ನು ಸ್ವಚ್ಚವಾಗಿಡುವುದು ಒಳಿತು

 ಹಳದಿ ಕಾಂಡ ಕೊರೆಕ

ಕೀಟವು ಭತ್ತದ ಪ್ರಮುಖ ಪೀಡೆಯಾಗಿದ್ದು, ಮುಂಗಾರು ಮತ್ತು ಹಿಂಗಾರಿ ಭತ್ತ ಎರಡರಲ್ಲೂ ಕಂಡುಬರುತ್ತದೆಕೀಟದ ಪತಂಗ ಹಳದಿ ಬಣ್ಣದ್ದಾಗಿದ್ದು, ಹೆಣ್ಣಿನ ಹೊಟ್ಟೆಯ ತುದಿಯಲ್ಲಿ ಕಂದು ಬಣ್ಣದ ಬಿರುಗೂದಲಿನ ಸಮೂಹ ಮತ್ತು ಮುಂಬದಿಯ ರೆಕ್ಕಗಳಲ್ಲಿ ಒಂದೊಂದು ಕಪ್ಪು ಚುಕ್ಕೆ ಇರುತ್ತದೆ.   ಗಂಡು ಪತಂಗದಲ್ಲಿ ಕಪ್ಪು ಚುಕ್ಕೆಗಳು ಕಾಣುವುದಿಲ್ಲಹೆಣ್ಣು ಪತಂಗ ಗಂಡು ಪತಂಗಕ್ಕಿಂತ ಗಾತ್ರದಲ್ಲಿ ದೊಡ್ದದುಪತಂಗಗಳು ರಾತ್ರಿ ವೇಳೆಯಲ್ಲಿ  ದೀಪದ ಬೆಳಕಿಗೆ ಆಕರ್ಷಿಸಲ್ಪಡುತ್ತವೆತಂಪಾದ ವೇಳೆಯಲ್ಲಿ ಅಂದರೆ ಬೆಳಗಿನ ಮತ್ತು ಸಾಯಂಕಾಲದ ವೇಳೆಯಲ್ಲಿ ಭತ್ತದ ಸಸಿ ಮಡಿಗಳಲ್ಲಿ ಪೈರಿನ ಗರಿಗಳ ಮೇಲೆ ಕುಳಿತಿರುತ್ತವೆ ಮತ್ತು ಹಾರಾಡುತ್ತಿರುವ ದೃಶ್ಯವನ್ನು  ಸಹ ನೋಡಬಹುದುಬಿಸಿಲಿನ ತಾಪ ಹೆಚ್ಚಾದಂತೆಲ್ಲ ಪತಂಗಗಳು ಸಸಿಗಳ ಗರಿಗಳ ತಳಭಾಗಕ್ಕೆ ಸರಿಯುತ್ತವೆ.

ಹೆಣ್ಣು ಪತಂಗ ತನ್ನ ಮೊಟ್ಟೆಗಳನ್ನು ಗರಿಗಳ ಹಿ0ಬಾಗದ ಮೇಲ್ತುದಿಯಲ್ಲ್ಲಿ ಗುಂಪು ಗುಂಪಾಗಿಡುತ್ತದೆಒಂದು ಗುಂಪಿನಲ್ಲಿ 8-15 ಮೊಟ್ಟೆಗಳಿದ್ದುಕಂದು ಬಣ್ಣದ ಬಿರುಗೂದಲಿನ ಸಮೂಹದಿಂದ ಮುಚ್ಚಿಲ್ಪಟ್ಟಿರುತ್ತವೆಮೊಟ್ಟೆಯಿಂದ ಹೊರಬಂದ ಮರಿಕೀಡೆ ಪೈರಿನ ಕಾಂಡದ ತಳಭಾಗವನ್ನು ಕೊರೆದು ಒಳ ಸೇರುತ್ತದೆಇದರಿಂದಾಗಿ ಪೈರಿನ ತಳ ಗರಿ ಹಳದಿ ಬಣ್ಣಕ್ಕೆ ತಿರುಗಿ  ಒಣಗಿದಂತೆ ಕಾಣುತ್ತವೆ ರೀತಿ ಹಳದಿ ಬಣ್ಣಕ್ಕೆ ತಿರುಗಿದಾಗ ರೈತರು  ಸಾರಜನಕದ ಕೊರತೆ ಇರಬಹುದೆಂದು ತಪ್ಪು ತಿಳಿದು ಯೂರಿಯಾ ಹಾಕುವುದು ಸರ್ವೇ ಸಾಮಾನ್ಯಹಳದಿ ಬಣ್ಣಕ್ಕೆ ತಿಗುರಿದ  ಪ್ಶೆರನ್ನು ಕಿತ್ತು ನೋಡಿದರೆ ಕಾಂಡದ ತಳಭಾಗದಲ್ಲಿ ಸಣ್ಣ ರಂಧ್ರವಿರುತ್ತದೆ ಮತ್ತು ಹುಳು ಬಿದ್ದ ಪೈರಿನ ಸುಳಿ ಬಾಡಿ ಒಣಗುತ್ತದೆಬೆಳೆಯು ತೆನೆ ಬಿಡುವ ಅಥವಾ ತೆನೆಗಳು ಹಾಲು ತುಂಬುವ ಹಂತದಲ್ಲಿದ್ದರೆ, ಮರಿಹುಳುಗಳು ತೆನೆಯ ಬುಡವನ್ನು ಕತ್ತರಿಸುವುದರಿಂದ ಒಣಗಿ ಹೋಗುತ್ತವೆಇದನ್ನು ಬಿಳಿ ತೆನೆ ಅಥವಾ ಬೆಪ್ಪು ಒಡೆ ಎನ್ಮ್ನತ್ತಾರೆಅಂತಹ ಸುಳಿಗಳನ್ನು/ತೆನೆಗಳು ಕೈಯಿಂದ ಎಳೆದರೆ ಸುಲಭವಾಗಿ ಬರುತ್ತವೆ.

ಸಸ್ಯ ಬೆಳವಣಿಗೆ / ತೆಂಡೆಯೊಡೆಯುವ 0ತದಿ0 ಕಾಳು ಕಟ್ಟುವ 0ತದವರಗೆ ಬರುವ ಕೀಟಗಳು

ಗರಿಸುತ್ತುವ ಹುಳು / ಗರಿ ಮಡುಚುವ ಹುಳು:

                ಮುಂಗಾರು ಮತ್ತು ಬೇಸಿಗೆ ಬೆಳೆಗಳಲ್ಲಿ ಕಾಲದ ಬಾಧೆ ಕಾಣಿಸಿಕೊಳ್ಳುತ್ತದೆ. ನಾಟಿ ಮಾಡಿದ ಪೈರಿನಿಂದ ಪ್ರಾರಂಭಿಸಿ ಬೆಳೆ ಕೊಯ್ಯುಲಿನವರೆಗೂ ಕೀಟವು ಕಂಡುಬರುತ್ತದೆ. ಪ್ರಾರಂಭದಲ್ಲಿ ಎಳೆಯ ಮರಿಗಳು ಎಲೆಯ ನರಗಳ ಹಸಿರು ಭಾಗವನ್ನು ಕೆರೆದು ತಿಂದು ಬೆಳೆಯುತ್ತವೆ. ನಂತರ ಎರಡು ಅಥವಾ ಮೂರು ಎಲೆಗಳ ಅಂಚುಗಳನ್ನು ರೇಷ್ಮೇ ದಾರದಿಂದ ಅಂಟಿಸಿ, ಗೂಡಿನ ಒಳಸೇರಿ ಕೆರೆದು ತಿನ್ನುತ್ತದೆ. ಪೈರಿಗೆ ಪೈರಿನ ಗರಿಗಳನ್ನು ಕೆರೆದು ತಿಂದ ಮೇಲೆ ಮತ್ತೊಂದು ಹೊಸ ಹುಳು ವಲಸೆ ಹೋಗುತ್ತದೆ. ಹುಳುಗಳು ತಿಂದ ಭಾಗವು ಮೊದಲು ಬಿಳಿಯಾಗಿ ನಂತರ ಒಣಗಿ ಕಂದು ಬಣ್ಣಕ್ಕೆ ತಿರುಗುತ್ತದೆ.

 ಕೊಳವೆ ಹುಳು

                ಕೀಟವು ಹೆಚ್ಚು ಮಳೆ ಬೀಳುವ ಮತ್ತು ತಡವಾಗಿ ನಾಟಿ ಮಾಡಿದ ಜೌಗು ಪ್ರದೇಶಗಳಲ್ಲಿ ಕಂಡುಬರುತ್ತದೆಪತಂಗವು ಹಾಲಿನಚಿತೆ ಬಿಳುಪು, ರೆಕ್ಕೆಗಳ ಮೇಲೆ ಸಣ್ಣ ಸಣ್ಣ ಕಂದು ಮಚ್ಚೆಗಳಿರುತ್ತವೆ. ನಾಟಿ ಮಾಡಿದ 10-15 ದಿನಗಳ ನಂತರ ಮರಿಹುಳುಗಳು ಎಲೆಗಳ ತುದಿ ಭಾಗವನ್ನು ಕತ್ತರಿಸಿ ಕೊಳವೆಗಳನ್ನು  ಮಾಡಿಕೊಳ್ಳ್ಳುತ್ತವೆಮರಿಹುಳುಗಳು ಕೊಳವೆಯಿಂದ ತಲೆಯನ್ನು ಚಾಚಿ ಎಲೆಗಳ ಮೇಲ್ಭಾಗದ ಹಸಿರನ್ನು ಕೆರೆದು ತಿನ್ನುವುದರಿಂದ ಎಲೆಗಳು ಬಿಳಿಯ ಹಂದರದಂತೆ ಅಥವಾ ಏಣಿಯಂತೆ ಕಾಣುತ್ತವೆ. ಕೊಳವೆಗಳು ನೀರಿನ ಮೇಲೆ ತೇಲಾಡುತ್ತಿರುವುದು ಸರ್ವೆಸಾಮಾನ್ಯಇವು ಗಾಳಿ ಮತ್ತು ನೀರಿನ ಸಹಾಯದಿಂದ ಇತರ ಗದ್ದೆಗಳಿಗೆ ಹರಡುತ್ತವೆ.

ಕಂದು ಜಿಗಿಹುಳು

ಕೀಟವು ಭತ್ತದ ಬೆಳೆ ಹಾನಿ ಮಾಡುವಲ್ಲಿ ಮೊದಲನೇ ಸ್ಥಾನದಲ್ಲಿದೆ. 1975 ರಲ್ಲಿ ಕರ್ನಾಟಕದಲ್ಲಿ ಅದರಲ್ಲೂ ಮಂಡ್ಯ ಜಿಲ್ಲೆಯಲ್ಲಿ ಕಾಣಿಸಿಕೊಂಡ ಈರೀತಿ ಇಂದು ಕರ್ನಾಟಕದ ಎಲ್ಲಾ ಅಚ್ಚುಕಟ್ಟು ಪ್ರದೇಶಗಳಲ್ಲಿ ಕಂಡುಬರುತ್ತದೆ.   ಪ್ರೌಢಹುಳು ಮತ್ತು ಅಪ್ಸರೆಗಳು ಗಿಡದ ಬುಡದಲ್ಲಿದ್ದು ರಸ ಹೀರುತ್ತವೆನಾಟಿ ಮಾಡಿದ ಒಂದು ತಿಂಗಳಿಂದ ಹಾವಳಿ ಆರಂಭ. ಬೆಳೆಯು ಎಳೆಯದಿರುವಾಗ ಅಲ್ಪಸಂಖ್ಯೆಯಲ್ಲಿ ಕಾಣಿಸಿಕೊಂಡು ಬೆಳೆ ಬೆಳೆದಂತೆ ಕೀಟಗಳ ಸಂಖ್ಯೆ ಹೆಚ್ಚಾಗುತ್ತದೆ. ಪ್ರತಿ ಗಿಡದ ಬುಡದಲ್ಲಿ 500-600 ಹುಳುಗಳು ಕಂಡು ಬರುತ್ತವೆ. ಸೆಪ್ಟೆಂಬರ್ನಿಂದ ನವೆಂಬರ್ತನಕ ಇವುಗಳ ಸಂಖ್ಯೆ ಹೆಚ್ಚಾಗುವುದು. ಆರ್ದ್ರತೆ ಹೆಚ್ಚಿರುವ ವಾತಾವರಣ ಮತ್ತು 25-32 ಡಿಗ್ರಿ ಉಷ್ಣತಾಮಾನವು ಇವುಗಳ ಸಂತಾನಾಭಿವೃದ್ಧಿಗೆ ಪೂರಕವಾಗಿರುತ್ತದೆ. ಬೇಸಿಗೆಯಲ್ಲಿ ಇವುಗಳ ಸಂಖ್ಯೆ ತುಂಬಾ ಕಡಿಮೆ ಇರುವುದಲ್ಲದೆ ಅಕಸ್ಮಾತ್ ವೃದ್ಧಿ ಆದರೆ ಫೆಬ್ರುವರಿ ಮತ್ತು ಮಾರ್ಚ್ನಲ್ಲಿ ಮಾತ್ರ ಆಗುತ್ತದೆ.

ಭತ್ತವನ್ನೇ ಎರಡು ಮೂರು ಬೆಳೆಯಾಗಿ ಬೆಳೆಯುವುದು, ಕಂದು ಜಿಗಿಹುಳುಗಳಿಗೆ ಹೆಚ್ಚು ತುತ್ತಾಗುವ ಕೆಲವು ಭತ್ತದ ತಳಿಗಳನ್ನು ಬೆಳೆಯುವುದು, ಶಿಫಾರಸ್ಸಿಗಿಂತ ಮಿತಿಮೀರಿ ಸಾರಜನಕ ಗೊಬ್ಬರವನ್ನು ಬೆಳೆಗೆ ಕೊಡುವುದು, ವಿವೇಚನೆ ಇಲ್ಲದೆ ಕೀಟನಾಶಕಗಳ ಬಳಕೆ ಮತ್ತು ಬೆಳೆಗೆ ಹೆಚ್ಚು ನೀರು ಕೊಡುವುದು ಇವೇ ಮುಂತಾದವುಗಳಿಂದ ಕಂದು ಜಿಗಿ ಹುಳುಗಳು ಹೆಚ್ಚು ವೃದ್ಧಿಯಾಗಲು ಪ್ರಮುಖ ಕಾರಣಗಳು.

ಕೀಟಗಳು ಭತ್ತದ ಬುಡಭಾಗದಲ್ಲಿ ಕುಳಿತು ಕಾಂಡದಿಂದ ರಸಹೀರುವುದರಿಂದಾಗಿ ಮೊದಲಿಗೆ ಗರಿಗಳ ಅಂಚು ಹಳದಿಬಣ್ಣಕ್ಕೆ ತಿರುಗಿ, ಕ್ರಮೇಣ ಅಲ್ಲಲ್ಲಿ0iÉುೀ ವೃತ್ತಾಕಾರದಲ್ಲಿ ಬೆಳೆ ಸುಟ್ಟಂತಾಗುತ್ತದೆಇದನ್ನುಹಾಪರ್ ಬರ್ನ್ ಅಥವಾಜಿಗಿಸುಡು ಎಂದು ಕರೆಯುತ್ತಾರೆ ಹಾಪರ್ ಬರ್ನ್ನಿಂದಾಗಿ ಭತ್ತದ ತೆನೆಗಳಲ್ಲಿನ ಹಾಲು ನಾಶವಾಗುತ್ತದೆಕಾಳುಗಳು ಜಳ್ಳಾಗುವುದೇ ಅಲ್ಲದೆ ಹುಲ್ಲು ಸಹ ಕೊಳೆತುಹೋಗುತ್ತದೆಹುಳುವಿನ ಸಂಖ್ಯೆ ಹೆಚ್ಚಾದಾಗ ಭತ್ತದ ಬುಡಭಾಗದಲ್ಲಿ ಕಪ್ಪು ಬೂಷ್ಟು ಕಟ್ಟುತ್ತದೆಕಂದು ಜಿಗಿಹುಳುಗಳು ರಸಹೀರಿ ಬೆಳೆಯನ್ನು ಹಾಳು ಮಾಡುವುದೇ ಅಲ್ಲದೆ ಕೆಲವು ಬಗೆಯ ನಂಜು ರೋಗಗಳನ್ನು ಸಹ ಹರಡುತ್ತವೆ. ಸದ್ಯಕ್ಕೆ ಅಂತಹ ನಂಜುರೋಗಗಳ ಬಾಧೆ ನಮ್ಮ ರಾಜ್ಯದಲ್ಲಿ ಎಲ್ಲೂ ಕಂಡುಬಂದಿಲ್ಲ.

ಕಣೆನೊಣ

 ತೀರ ಪ್ರದೇಶದಲ್ಲಿ ಬೆಳೆಯುವ ಮುಂಗಾರಿನ ಬೆಳೆಗೆ ಕಾಟ ಹೆಚ್ಚುಇತ್ತೀಚಿನ ದಿನಗಳಲ್ಲಿ ತಡವಾಗಿ ನಾಟಿ ಮಾಡಿ ಮೊಡ ಕವಿದ ವಾತಾವರಣ ಮತ್ತು ತುಂತುರು ಮಳೆ ಇದ್ದಲ್ಲಿ ಕಣೆ ನೊಣದ ಬಾಧೆ ಗಣನೀಯವಾಗಿ ಕಂಡುಬರುತ್ತಿದೆ

ನಾಟಿ ಮಾಡಿದ 10-15 ದಿನಗಳ ನಂತರ ಹಾನಿಯ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ಮಾಗಟ್ ಕಾಂಡ ಮತ್ತು ಗರಿಕವಚದ ನಡುವೆ ಹರಿದು ಬುಡಭಾಗವನ್ನು ಸೇರಿ, ಬೆಳೆಯುವ ಸುಳಿಯನ್ನು ಉಜ್ಜಿ ತಿನ್ನುವುದರಿಂದ ಪೈರಿನ ಸುಳಿ ಈರುಳ್ಳಿ ಎಲೆ ಆಕಾರದ ಕೊಳವೆಯಾಗಿ ಮಾರ್ಪಾಡಾಗುತ್ತದೆ. ಅಂತಹ ಪೈರಿನಿಂದ ತೆನೆ ಬರುವುದಿಲ್ಲ. ಇದಕ್ಕೆ ಕಣೆ ಅಥವಾ ಆನೆಕೊಂಬು ಎನ್ನುತ್ತಾರೆ.

ಮುಳ್ಳುಚಿಪ್ಪಿನ ದುಂಬಿ 

ಕೀಟದ ಹಾನಿಯು ಸಸಿಮಡಿಯಲ್ಲಿಯೇ ಶುರುವಾಗಿ ತೆಂಡೆಯೊಡೆಯುವವರೆಗೆ ಹೆಚ್ಚಿನ ಪ್ರಮಾಣದಲ್ಲಿ ಹಾನಿ ಮಾಡುತ್ತದೆ. ಪ್ರೌಢಕೀಟ ಕಪ್ಪು ಮೈಮೇಲೆಲ್ಲಾ ಮುಳ್ಳಿನಾಕಾರದುಂಬಿಗಳು ಗರಿಗಳ ಪತ್ರಹರಿತ್ತನ್ನು ಕೆರೆದು ತಿನ್ನುವುದರಿಂದ ಹಾನಿಗೊಳಗಾದ ಗರಿಗಳಲ್ಲಿ ಮೊದಲು ಅಗಲವಾದ ಸಮನಾಂತರ ಗೆರೆಗಳು ಕಾಣಿಸಿಕೊಂಡು ತದನಂತರ ಗರಿಗಳು ಬೆಳ್ಳಗಾಗಿ ಒಣಗಿ ಹೋದಂತೆ ಕಾಣುತ್ತವೆ. ಮರಿಹುಳುಗಳು ಸುರಂಗ ಮಾಡುವುದರಿಂದ ಗರಿಗಳಲ್ಲಿ ಕಂದು ಮಚ್ಚೆಗಳು ಕಾಣಿಸುತ್ತವೆ

ಹಸಿರು ಕೊಂಬಿನ ಹುಳು

                ಹುಳು ಭತ್ತದ ಮೇಲೆ ಬರುವ ಚಿಟ್ಟೆ ಕೀಟವಾಗಿದೆ. ಇವುಗಳ ಮರಿ ಹುಳುಗಳು ಹಸಿರು ಬಣ್ಣವನ್ನು ಹೊಂದಿದ್ದು ತಲೆಯ ಮೇಲೆ ಎರಡು ಕೊಂಬುಗಳಿರುವುದರಿಂದ ಇವುಗಳಿಗೆ ಹಸಿರು ಕೊಂಬಿನ ಹುಳವೆ0ದು ಕರೆಯುತ್ತಾರೆ. ಮರಿಹುಳು ಎಲೆಗಳನ್ನು ಕತ್ತರಿಸಿ ತಿನ್ನುತ್ತವೆ. ಇದರಿಂದ ಬೆಳೆಯ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ಇವುಗಳ ಬಾಧೆ ಸೈನಿಕ ಹುಳುವಿನ ಬಾಧೆಯನ್ನು ಹೋಲುತ್ತದೆ. ಕೀಟ ಎಲೆಯ ಎರಡು ಕಡೆಗಳಲ್ಲಿ ಅಂಗಾಂಶವನ್ನು ಮತ್ತು ಎಲೆಯ ನರಗಳನ್ನು ತಿನ್ನುತ್ತದೆ. ಇವುಗಳ ಸಂಖ್ಯೆ ತೀರ ಹೆಚ್ಚಾದಾಗ ಅಂದರೆ ಸುಮಾರು 50 ರಷ್ಟು ಗಿಡಗಳ ಮೇಲೆ ಕಂಡು ಬಂದರೆ ಮಾತ್ರ ಕೀಟ ನಾಶಕವನ್ನು ಬಳಸಬೇಕು. ಅದಲ್ಲದೆ ಅಲ್ಪ ಸ್ವಲ್ಪವಿದ್ದರೆ ಕೀಟದಿಂದ ಯಾವುದೇ ಹಾನಿ ಇರುವುದಿಲ್ಲ.

ಜಿಗಿಯುವ ಚಿಟ್ಟೆ

                ಇವುಗಳು ಮಳೆಯಾಶ್ರಿತ ಚಿತ್ರದ ಭತ್ತದ ಪರಿಸರದಲ್ಲಿ ಬಹಲ ಹೆಚ್ಚಾಗಿ ಕಂಡುಬರುವುದು. ಪ್ರಬುದ್ಧ ಮತ್ತು ಮರಿಹುಳುಗಳು ಎಲೆಯ ಮೇಲಿದ್ದುಕೊಂಡು ಎಲೆಯ ಅಂಗಾಂಶವನ್ನು ಮತ್ತು ನರಗಳನ್ನು ತಿನ್ನುತ್ತವೆ. ಕೀಟಬಾಧೆಯ ಲಕ್ಷಣಗಳು ಸುಮಾರು ಹಸಿರು ಕೊಂಬಿನ ಹುಳಬಾಧೆಯನ್ನು ಹೋಲುತ್ತದೆ. ಇವುಗಳು ಎಲೆಯ ತುದಿಯನ್ನು ಬಾಗಿಸಿ ಅಥವಾ ಎಲೆಯ ಎರಡು ಬದಿಗಳನ್ನು ಸೇರಿಸಿಕೊಂಡು ಸಣ್ಣಕೋಶವನ್ನು ಮಾಡಿಕೊಳ್ಳೂತ್ತವೆ. ವಾತಾವರಣದಲ್ಲಿನ ತೇವಾಂಶ ಮತ್ತು ಕಡಿಮೆ ತಾಪಮಾನ ಇವುಗಳ ಅಭಿವೃದ್ಧಿಗೆ ಪೂರಕವಾದ ಅಂಶಗಳು.

  ನೀಲಿ ದುಂಬಿ

                ಕೀಟವು ಮುಖ್ಯವಾಗಿ ಮಲೆನಾಡಿನಲ್ಲಿ ಮುಂಗಾರಿನಲ್ಲಿ ಹಾಗೂ ತುಂಗಭದ್ರ ಅಚ್ಚುಕಟ್ಟು ಪ್ರದೇಶದಲ್ಲಿ ಹಿಂಗಾರಿ ಭತ್ತದಲ್ಲಿ ಕಂಡು ಬರುತ್ತದೆ. ದುಂಬಿಗಳು ಬಣ್ಣ ನೀಲಿ ಇರುವುದರಿಂದ ಅದೇ ಹೆಸರನ್ನು ಅವುಗಳಿಗೆ ಇಡಲಾಗಿದೆ. ಪ್ರಬುದ್ಧ ಮತ್ತು ಮರಿಹುಳಗಳು ಎಲೆಯ ಮೇಲಿದ್ದುಕೊಂಡು ಪತ್ರಹರಿತ್ತನ್ನು ಮೇಯಿತ್ತವೆ ಇವುಗಳ ಬಾಧೆಗೊಳಗಾದ ಎಲೆಗಳ ಮೇಲೆ ಉದ್ದನೆಯ ಸಮಾನಾಂತರ ರೇಖೆಗಳು ಕಂಡುಬರುವುದು. ರೀತಿ ಬಾಧೆಗೊಳಗಾದ ಎಲೆಗಳು ಮೇಲಕ್ಕೆ ಮುದುರಿಕೊಳ್ಳೂವುದನ್ನು ಕಾಣಬಹುದು. ಮಳೆಯಾಶ್ರಿತ ಎತ್ತರದ ಭತ್ತದ ಗದ್ದೆಗಳು, ಅತಿವೃಷ್ಠಿ, ಕೀಟನಾಶಕಗಳ ದುರ್ಬಳಕೆ, ಮಿತ್ರಕೀಟಗಳು ಕಡಿಮೆ ಇರುವುದು ಮತ್ತು ಬೆಳವಣಿಗೆ ಹಚಿತದಲ್ಲಿರುವ ಬೆಳೆ ಕೀಟಗಳ ಬೆಳವಣಿಗೆಗೆ ಪೂರಕವಾದ ಅಂಶಗಳು.

ತೆನೆ ತಿಗಣೆ

 ರಾಜ್ಯದ ತೀರ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ಬೆಳೆಯುವ ಬೆಳೆಗೆ ಹಾನಿ ಹೆಚ್ಚುಇತ್ತೀಚಿನ ದಿನಗಳಲ್ಲಿ ಮೈದಾನ ಪ್ರದೇಶದ ಕೆಲವು ಭಾಗಗಳಲ್ಲಿಯೂ ಇವುಗಳ ಕಾಟ ಕಂಡುಬರುತ್ತಿದೆ.ಪ್ರೌಢ ಮತ್ತು ಅಪ್ಸರೆ ಕೀಟಗಳು ತೆನೆ ಹಾಲು ತುಂಬುವ ಕಾಲದಲ್ಲಿ ರಸ ಹೀರುತ್ತವೆಅಂತಹ ತೆನೆಗಳಲ್ಲಿ ಕಾಳು ಜೊಳ್ಳಾಗುತ್ತವೆ.

 

ಸಮಗ್ರ ಹತೋಟಿ ಕ್ರಮಗಳು

1. ನಾಟಿ ಮಾಡುವಾಗ ಸಸಿಗಳ ಎಲೆಯ ತುದಿಯನ್ನು ಚಿವುಟಿ ನಾಟಿಮಾಡಬೇಕು. ಇದರಿಂದ ಸಸಿಗಳ ಎಲೆಯ ತುದಿಯಲ್ಲಿಟ್ಟಿರುವ ಹುಳದ ತತ್ತಿಗಳನ್ನು ನಾಶ ಮಾಡಿದಂತಾಗುತ್ತದೆ. ಕೀಟವು ಪ್ರತಿ ವರ್ಷವೂ ಕಂಡುಬರುವ ಪ್ರದೇಶದಲ್ಲಿ ಬೆಳೆ ಕಟಾವಾದ ನಂತರ ಉಳಿದ ಬೆಳೆಯ ಅವಶೇಷವನ್ನು ಬೆಂಕಿಹಚ್ಚಿ ಸುಡಬೇಕು. ಮಾಗಿ ಉಳುಮೆ ಮಾಡುವುದರಿಂದ ಕೋಶಾವಸ್ತೆಯಲ್ಲಿರುವ ಕೀಟಗಳು ನಾಶಹೊಂದುವವು

2. ಥ್ರಿಪ್ಸ್ ಮತ್ತು  ಗರಿಜಿಗಿ ಹುಳ ಬೆಳೆಯ ಮೇಲೆ ಕಾಣಿಸಿಕೊಂಡ ತಕ್ಷಣ ಪ್ರತಿ ಲೀಟರ್ ನೀರಿಗೆ 1.0 ಮಿ.ಲೀ. ಬೇವಿನ ಎಣ್ಣೆಯನ್ನು ಅಥವಾ ಕೀಟದ ಹಾವಳಿ ತೀರ ಹೆಚ್ಚಾದಾಗ 1.5 ಮಿ.ಲೀ. ಮೊನೊಕ್ರೊಟೊಫಾಸ್ ಆಥವಾ 2.0 ಮಿ.ಲೀ.ಕ್ಲೋರೋಪೈರಿಫಾಸನ್ನು  ಒಂದು ಲೀಟರ್ ನೀರಿಗೆ ಸೇರಿಸಿ ಸಿಂಪಡಿಸಬೇಕು. ಒಂದು  ವೇಳೆ ಸಿಂಪಡಿಸಲು ಸಾಧ್ಯವಾಗದಿದ್ದರೆ, ಸಸಿಗಳ ನಾಟಿಗೆ ಇನ್ನೂ 10-12 ದಿನಗಳಿದ್ದರೆ ಪ್ರತೀ ಒಂದು ಗುಂಟೆ ಸಸಿ ಮಡಿಗೆ 300 ಗ್ರಾಂ. ಶೇ. 3 ಕಾರ್ಬೋಪುರಾನ್ ಅಥವಾ  250 ಗ್ರಾಂ. ಶೇ. 10 ಫೆÇೀರೇಟ್ ಹರಳು ರೂಪದ ಕೀಟನಾಶಕವನ್ನು ಪೈರಿಗೆ ಎರಚುವುಧು.   ಹರಳು ರೂಪದ ಕೀಟನಾಶಕಗಳನ್ನು ಕೆಸರು ಸಸಿ ಮಡಿಗೆ ಹಾಕುವಾಗ ಸ್ವಲ್ಪ  ಪ್ರಮಾಣದಲ್ಲಿ ನೀರಿದ್ದರೆ ಸಾಕು.  24 ರಿಂದ 36 ಗಂಟೆಗಳ ಕಾಲ ನೀರು ಸಸಿ ಮಡಿಗೆ ಬರುವುದು ಅಥವಾ ಹೊರ ಹೋಗದಂತೆ ಎಚ್ಚರಿಕೆ ವಹಿಸಿ.

 3. ಸಸಿಗಳನ್ನು ನಾಟಿ ಮಾಡುವ ಪೂರ್ವದಲ್ಲಿ ಕ್ಲೋರ್ಪೈರಿಫಾಸ್ 20 .ಸಿ. 2 ಮಿ.ಲೀ. ಪ್ರತಿ ಲೀಟರ್ ದ್ರಾವಣದಲ್ಲಿ ಒಂದು ರಾತ್ರಿ ಇಟ್ಟು ನಂತರ ನಾಟಿ ಮಾಡಿದಲ್ಲಿ ಪ್ರಾರಂಭಿಕ ಹಂತದ ಕೀಟಗಳನ್ನು ಹತೋಟಿ ಮಾಡಬಹುದು.

4.ಬದುಗಳ ಹಾಗೂ ನೀರು ಕಾಲುವೆಯ ಮೇಲೆ ಬೆಳೆಯುತ್ತಿರುವ ಹುಲ್ಲುಗಳನ್ನು ಇತರೇ ಸಸ್ಯಗಳನ್ನು ನಾಶ ಮಾಡಬೇಕುಇದರಿಂದ ಹುಲ್ಲುಗಳ ಮೇಲೆ ವೃದ್ಧಿಗೊಳ್ಳುವ ನುಶಿ, ಮುಳ್ಳು ಚಿಪ್ಪಿನ ದುಂಬಿ ಹಾಗೂ ಇತರ ಕೀಟಗಳನ್ನು ಕಡಿಮೆ ಮಾಡಬಹುದು

5. ಕಾಂಡ ಕೊರೆಯುವ ಹುಳದ ಹತೋಟಿಗಾಗಿ ಹೆಕ್ಟೇರಿಗೆ 20 ಲಿಂಗಾಕರ್ಷಕಗಳ ಬಲೆಗಳನ್ನು ನಾಟಿ ಮಾಡಿದ 20 ದಿನಗಳವರೆಗೆ ಉಪಯೋಗಿಸಿ ಪತಂಗಗಳನ್ನು ಆಕರ್ಷಿಸಿ ಕೊಲ್ಲುವುದು ಪರಿಣಾಮಕಾರಿ0iÉುಂದು ತಿಳಿದು ಬಂದಿದೆ

6. ಭತ್ತದ ಕಾಂಡ ಕೊರೆಯುವ ಹುಳು ಮತ್ತು ಗರಿ ಮುಡಿಸುವ ಹುಳುಗಳ ನಿಯಂತ್ರಣಕ್ಕೆ  0.3 ಮಿ.ಲೀ. 0ಡಾಕ್ಸಕಾರ್ಬ್ 14.5 ಎಸ್.ಸಿ. ಅಥವಾ 0.3 ಗ್ರಾಂ ¥sóÀÅ್ಲಬೆನ್ಡಮೈಡ್ 20 ಡಬ್ಲುಡಿಜಿ ಅಥವಾ 0.1 ಮಿ.ಲೀ. ¥sóÀÅ್ಲಬೆನ್ಡಮೈಡ್ 48 ಎಸ್.ಸಿ. ಅಥವಾ 2.0 ಮಿ.ಲೀ. ಕ್ಲೋರೋಪ್ಶೆರಿಪಾಸ್ ಅಥವಾ 2.0 ಮಿ.ಲೀ. ಕ್ವಿನಾಲಪಾಸ್ ಅಥವಾ 2.0 ಮೀ. ಪೆÇೀಸಲಾನ್ ಅಥವಾ 1.3 ಮಿ.ಲೀ ಮೊನೋಕ್ರೋಟೋಫಾಸ್ ಅಥವಾ ಔಷಧಿಯನ್ನು ಪ್ರತಿ ಲೀಟರ್ ನೀರಿನಲ್ಲಿ ಕರಗಿಸಿ ಸಿಂಪಡಿಸಬೇಕು. ಹರಳು ರೂಪದ ಕೀಟನಾಶಕಗಳಾದಲ್ಲಿ, ಪಿಫೆರ್Çನಿಲ್ ಹರಳುಗಳನ್ನು ಪ್ರತಿ ಹೆಕ್ಟೇರಿಗೆ 1.5 ಕಿ.ಗ್ರಾಂ. ನಂತೆ ಅಥವಾ ಶೇ.3 ಕಾರ್ಬೊಫ್ಯೂರಾನ್ ಹರಳನ್ನು ಹೆಕ್ಟೇರಿಗೆ 19 ಕಿ.ಗ್ರಾಂ. ನಂತೆ ಅಥವಾ ಶೇ.4 ಕಾರ್ಟಾಫ್ ಹೈಡ್ರೋಕ್ಲೋರೈಡ್ ಹರಳುಗಳನ್ನು ಒಂದು ಹೆಕ್ಟೇರಿಗೆ 25 ಕಿ.ಗ್ರಾಂ. ನಷ್ಟು ಬಳಸಬೇಕು

7. ಗದ್ದೆಯಲ್ಲಿ ನೀರು ನಿಲ್ಲಿಸಿ ತೆಳುವಾದ ಸೀಮೆ ಎಣ್ಣೆಯ ಪೆÇರೆಯನ್ನು ಮಾಡಿ, ಹಗ್ಗವನ್ನು ತೆಂಡೆಗಳಿಗೆ ತಾಕಿಸಿ ಎಳೆಯುವದರಿಂದ ತಂಡೆಗಳ ಕೆಳಭಾಗದಲ್ಲಿ ಜೊತ್ತು ಬಿದ್ದಿರುವ ಕೊಳವೆ ಹುಳುಗಳನ್ನು ನೀರಿಗೆ ಬೀಳಿಸಿ ನಾಶಮಾಡಬಹುದು ಹಾಗೂ  ಪೈರನ್ನು ಅಲ್ಲಾಡಿಸಿದರೆ ಮುಳ್ಳುಚಿಪ್ಪಿನ ದುಂಬಿಗಳು ನೀರಿಗೆ ಬಿದ್ದು ನಾಶಹೊಂದುತ್ತವೆ.

 

ಕಂದು ಜಿಗಿಹುಳದ ಹತೋಟಿಗಾಗಿ

ನೀರು ನಿರ್ವಹಣೆ: ಕಂದು ಜಿಗಿಹುಳುಗಳ ಕಾಟವಿರುವ ಪ್ರದೇಶಗಳಲ್ಲಿ ಭತ್ತವನ್ನು ನಾಟಿಮಾಡಿದ 60 ದಿನಗಳ ನಂತರ ಬೆಳೆಗೆ ಯಾವಾಗಲು ನೀರು ಹರಿಸುವ ಬದಲು, ಭೂಮಿಯನ್ನು ಆಗಿಂದಾಗ್ಗೆ ಒಣಗಿಸಿ ನೀರು ಕೊಡುವುದು ಉತ್ತಮಇದರಿಂದ ಕಂದು ಜಿಗಿಹುಳುಗಳು ವೃದ್ಧಿಯಾಗುವುದು ಕುಂಟಿತವಾಗುತ್ತದೆ

ಕಂದು ಜಿಗಿಹುಳುಗಳ ಸ್ವಾಭಾವಿಕ ಶತ್ರುಗಳಿಗೆ ಉತ್ತೇಜನ: ಕಂದು ಜಿಗಿಹುಳುಗಳಿಗೆ ಭತ್ತದ ಪರಿಸರದಲ್ಲಿ ಅನೇಕ ಬಗೆಯ ಸ್ವಾಭಾವಿಕ ಶತ್ರುಗಳಾದ  ಹಸಿರು ತಿಗಣೆ, ಗುಲಗಂಜಿಹುಳು, ಮೀರಿಡ್ ತಿಗಣೆ, ಮೊಟ್ಟೆಗಳಲ್ಲಿನ ವಿವಿಧ ಬಗೆಯ ಪರತಂತ್ರ ಜೀವಿಗಳು, ಜಂತುಹುಳುಗಳು ಮತ್ತು ವಿವಿಧ ಬಗೆಯ ಜೇಡಗಳು 0ಡುಬರುತ್ತವೆ. ಆದ್ದರಿ0, ವಿವೇಚನೆ ಇಲ್ಲದೆ ಕೀಟನಾಶಕಗಳನ್ನು ಬಳಸಿ ಸ್ವಾಭಾವಿಕ ಶತ್ರುಗಳ ನಾಶಮಾಡದೆ ಅವುಗಳ ವೃದ್ಧಿಗೆ ಉತ್ತೇಜನ ಕೊಡುವುದು ಉತ್ತಮ.

 

ಕೀಟನಾಶಕಗಳ ಬಳಕೆ: ಭತ್ತವನ್ನು ನಾಟಿ ಮಾಡಿದ 60-70 ದಿನಗಳ ನಂತರ ವಾರಕೊಮ್ಮೆಯಾದರು ಭತ್ತದ ಗದ್ದೆಗಳಲ್ಲಿ ಕೆಲವಾರು ಕಡೆ ತೆಂಡೆಯ ಬುಡಭಾಗವನ್ನು ವೀಕ್ಷೀಸಿ ಕಂದು ಜಿಗಿಹುಳುಗಳುಗಳಿರುವುದನ್ನು ಗುರುತಿಸಬೇಕುಒಂದು ವೇಳೆ ಪ್ರತೀ ತೆಂಡೆಗೆ 5-10 ಕಂದು ಜಿಗಿಹುಳುಗಳಿದ್ದು, ಮೊದಲೆ ತಿಳಿಸಿದ ಸ್ವಾಭಾವಿಕ ಶತ್ರುಗಳ ಚಟುವಟಿಕೆ ಹೆಚ್ಚಾಗಿದ್ದರೆ, ಕೀಟನಾಶಕಗಳನ್ನು ಉಪಯೋಗಿಸುವುದು ಬೇಡಒಂದು ವೇಳೆ ಪ್ರತಿ ಭತ್ತದ ತೆಂಡೆಯಲ್ಲಿ ಕಂದುಜಿಗಿ ಹುಳುಗಳಿದ್ದು ಸ್ವಾಭಾವಿಕ ಶತ್ರುಗಳ ಸಂಖ್ಯೆ ಬಹಳ ಕಡಿಮೆ ಇದ್ದರೆ ಕೆಳಗೆ ಸೂಚಿಸಿದ ಕೀಟನಾಶಕಗಳನ್ನು ಉಪಯೋಗಿಸಿ ಕಂದು ಜಿಗಿಹುಳುಗಳನ್ನು ಹತೋಟಿ ಮಾಡಬಹುದು.

ಸಿಂಪರಣಾ ರೂಪದ ಕೀಟನಾಶಕಗಳ ಬಳಕೆ: 25.20 ಬ್ಯೂಪೆÇ್ರೀಪೆಜಿûನ್25 ಎಸ್.ಸಿ. ಅಥವಾ ಥಯೋಮೆಥಾಕ್ಸಮ್  3.60 ಗ್ರಾ0 ಅಥವಾ ಇಮಿಡಾಕ್ಲೋಪ್ರಿಡ್ 5.40 ಮಿ.ಲೀ. ಅಥವಾ 23 ಮಿ.ಲೀ. ಮೊನೊಕ್ರೋಟೋಫಾಸ್ ಅಥವಾ 36 ಮಿ.ಲೀ. ಕ್ಲೋರೋಪೈರಿಫಾಸ್ ಅಥವಾ 36 ಗ್ರಾಂ. ಕಾರ್ಬರಿಲ್ ಪುಡಿಯನ್ನು 18 ಲೀಟರ್ ನೀರಿನಲ್ಲಿ ಸೇರಿಸಿ ಸಿಂಪಡಿಸಬೇಕುಸಿಂಪರಣಾ ದ್ರಾವಣ ಭತ್ತದ ಬುಡಭಾಗಕ್ಕೆ ಬೀಳುವಂತೆ ಸಿಂಪಡಿಸಬೇಕುಎಕರೆಗೆ 300-350 ಲೀಟರ್ ಸಿಂಪರಣಾ ದ್ರಾವಣ ಬೇಕಾಗುತ್ತದೆ.

ಹರಳುರೂಪದ ಕೀಟನಾಶಕಗಳ ಬಳಕೆ: ಹರಳು ರೂಪದ ಕೀಟನಾಶಕಗಳನ್ನು ಬಳಸಿದ್ದೇ ಆದರೆ ಎಕರೆಗೆ 8 ಕೆ.ಜಿ. ಕಾರ್ಬೋಪುರಾನ್ 3 ಜಿ. ಉತ್ತಮ ಕೀಟನಾಶಕ ಉಪಯೋಗಿಸುವಾಗ ಗದ್ದೆಗಳಲ್ಲಿ ಚುಮಕು ನೀರಿದ್ದರೆ ಸಾಕುನೀರು ಒಂದು ಗದ್ದೆಯಿಂದ ಬೇರೊಂದು ಗದ್ದೆಗೆ ಕನಿಷ್ಟ 36 ಗಂಟೆಗಳ ಕಾಲ ಹರಿದಾಡಬಾರದು ಮತ್ತು ಕೀಟನಾಶಕ ಉಪಯೋಗಿಸಿದ 20 ದಿನಗಳ ನಂತರ ಕಟಾವು ಮಾಡಬೇಕುಕಾರ್ಬೊಪುರಾನ್ 3 ಜಿ. ಉಪಯೋಗಿಸಿದ್ದಲ್ಲಿ ಕಂದುಜಿಗಿ ಹುಳುಗಳ ಸ್ವಾಭಾವಿಕ ಶತ್ರುಗಳಿಗೆ ಹೆಚ್ಚು ಅಪಾಯಕಾರಿಯಲ್ಲ.

ಬೆಳೆ ಪರಿವರ್ತನೆ: ಭತ್ತವನ್ನೇ 2-3 ಬೆಳೆಯಾಗಿ ಬೆಳೆಯುವುದು ಸೂಕ್ತವಲ್ಲಭತ್ತ-ರಾಗಿ, ಭತ್ತ-ದ್ವಿದಳಧಾನ್ಯ, ಭತ್ತ-ಕಬ್ಬು ಅಥವಾ ಯಾವುದೇ ಬೇರೆ ಬೆಳೆಗಳ ಪರಿವರ್ತನೆ ಅಗತ್ಯಭತ್ತವನ್ನೇ 2 ಬೆಳೆಯಾಗಿ ಬೆಳೆಯಬೇಕೆಂದಿರುವ ರೈತರು ಜಯ, ರಾಶಿ, .ಆರ್.-20 ತಳಿಗಳ ಬದಲು ಕಂದುಜಿಗಿ ನಿರೋಧಕ ಶಕ್ತಿ ಇರುವ ತಳಿಗಳನ್ನು ಬೆಳೆಸುವುದು ಉತ್ತಮ.

ಮಿತವಾಗಿ ಸಾರಜನಕ ಗೊಬ್ಬರಗಳ ಬಳಕೆ: ಮಿತಿಮೀರಿ ಸಾರಜನಕದ ಗೊಬ್ಬರ ಬಳಸುವುದು ಬೇಡಶಿಫಾರಸ್ಸಿನಲ್ಲಿರುವಷ್ಟು ಗೊಬ್ಬರ ಬಳಕೆ ಅಗತ್ಯ ಮತ್ತು ಕಂದು ಜಿಗಿಪೀಡಿತ ಪ್ರದೇಶಗಳಲ್ಲಿ ಭತ್ತವನ್ನು ಅತಿ ಹೊತ್ತಾಗಿ ನಾಟಿ ಮಾಡುವುದು ಬೇಕಿಲ್ಲ.

ಕಂದು ಜಿಗಿಹುಳು ನಿರೋಧಕ ಭತ್ತದ ತಳಿಗಳು: ಅನೇಕ ಭತ್ತದ ತಳಿಗಳು ಕಂದು ಜಿಗಿಹುಳುಗಳ ನಿರೋಧಕ ಶಕ್ತಿಯನ್ನು ಹೊಂದಿರುತ್ತವೆಕಂದು ಜಿಗಿಪೀಡಿತ ಪ್ರದೇಶಗಳಲ್ಲಿ ಅಂತಹ ತಳಿಗಳಾದ ..ಟಿ.7575 ಮತ್ತು ..ಟಿ.8116 ಬಳಕೆ ಅಗತ್ಯ ಮತ್ತು ಸಸ್ಯಸಂರಕ್ಷಣೆಯ ಹೊಣೆಯೂ ಸಹ ಕಡಿಮೆ.

ಡಾII 
ಡಿ.ಕೆ.ಸಿದ್ದೇಗೌಡ

 
 

File Courtesy: 
ZARS,RKMP-Mandya
16
May

అగ్గి తెగులు నివారణ చర్యలు

 

File Courtesy: 
Rice Section, Acharya N G Ranga Agricultural University, Rajendranagar
16
May

అగ్గి తెగులు ఉదృతిని పెంచే కారణాలు, తెగులు వ్యాప్తి

 

File Courtesy: 
Rice Section, Acharya N G Ranga Agricultural University, Rajendranagar
16
May

అగ్గి తెగులు లక్షణాలు




File Courtesy: 
Rice Section, Acharya N G Ranga Agricultural University, Rajendranagar
4
May

ఆకు ఎండు తెగులు

File Courtesy: 
Directorate of Rice Research, Hyderabad
4
May

అగ్గి తెగులు

File Courtesy: 
Directorate of Rice Research, Hyderabad
15
Oct

दानों का मलिनीकरण

दानों का मलिनीकरण

1. ऊंची भूमि तथा तराई दोनों में चावल की कुछ किस्मों में उसका रंग फीका पडना एक प्रमुख समस्या बनती जा रही है। यह अंकुरण कम कर देता है, कोपलों के क्षय का कारण बनता है, भोसीदार दाने उत्पन्न करता है और अनाज की खपत की गुणवत्ता कम करता है।

2. विकार अलग - अलग दानों तक सीमित रह सकता है, लेकिन गंभीर मामलों में रेशिस सहित लगभग पूरा पैनिकल फीका पड़ जाता है।

File Courtesy: 
ICAR NEH, Umiam
Image Courtesy: 
Mr.Chaitanya, DRR
15
Oct

बंट

बंट

1.इस रोग में, एक इअर में कुछ दाने प्रभावित होते हैं, संक्रमण या तो आंशिक रूप से या पूरी तरह से होता है। लक्षण पहले सूक्ष्म काली धारियों के रूप में दिखाई देते हैं जो पकने पर ग्लुम्स में से बाहर आते हैं।

2. यदि संक्रमित दानों को उंगलियों के बीच कुचला जाए, तो बीजाणुओं का एक काले रंग का चूरेदार पिंड होता है। बीमारी का कारण टिल्लेशिआ बार्क्लेयाना जीव है।

File Courtesy: 
ICAR NEH, Umiam
15
Oct

पत्ती पर संकरे भूरे धब्बे

पत्ती पर संकरे भूरे धब्बे

1.यह भी एक छोटी सी बीमारी है और इसके लक्षण हैं पत्ती की धार पर भूरे रंग से लेकर गहरे रंग के रैखिक धब्बे होना। धब्बे पत्ती के आवरण, ग्लुम और तने के कुछ हिस्सों में हो सकते हैं।

File Courtesy: 
ICAR NEH, Umiam
Image Courtesy: 
http://www.insectimages.org/browse/detail.cfm?imgnum=5390516
15
Oct

पत्ती पर मैल (लीफ़ स्मट)

पत्ती पर मैल (लीफ़ स्मट)

1.यह एक छोटी सी बीमारी है और इसकी विशेषता है पत्तियों पर सूक्ष्म, सांवले, हल्के, कोणीय पैच उभरना, जो सोरि का प्रतिनिधित्व करते हैं। संवेदनशील किस्मों में, अधिक आयु की पत्तियों की पूरी सतह को फंगस लगभग पूरी तरह से घेर लेता है।

2. यह रोग एंटिलोमा ऑरिज़ी के कारण होता है, जो टेलिओस्पोर्स उत्पन्न करता है और ये कोणीय से लेकर गोलाकार तक, चिकनी दीवारों के, रंग में हल्के भूरे होते हैं।

File Courtesy: 
ICAR NEH, Umiam
Image Courtesy: 
http://www.ipmimages.org/browse/detail.cfm?imgnum=5390514
15
Oct

स्टैक बर्न

स्टैक बर्न

1. इस रोग के लक्षण कोपलों, वयस्क पौधों की पत्तियों और दानों गोल से लेकर अंडाकार गहरे भूरे सूक्ष्म धब्बों के रूप में दिखाई देते हैं, जो अक्सर बड़े धब्बे के रूप में संगठित हो जाते हैं। गंभीर मामलों में, कोपलें शिथिल हो सकती हैं और पत्तियों पर सूक्ष्म काले बिन्दु उभरते हैं, जो गोलाकार फंगस के पिंड को दर्शाते हैं। दानों पर हल्के भूरे से लेकर सफेद घाव होते हैं जो काले भूरे रंग के मार्जिन से घिरे होते हैं और गुठली का रंग फीका पड़ जाता है।

File Courtesy: 
ICAR NEH, Umiam
Image Courtesy: 
Dr. Krishnaveni, DRR
15
Oct

कृत्रिम कालिख (फॉल्स स्मट)

कृत्रिम कालिख (फॉल्स स्मट)

1.इस रोग का होना अच्छी फसल का संकेत देता है क्योंकि कृत्रिम कालिख के विकास के अनुकूल मौसम फसल के अच्छे उत्पादन के पक्ष में माना जाता है। रोग कानों पर उभरता है जहां अलग-अलग अंडाशय गोल से लेकर अंडाकार स्क्लेरोटिअल रूपों के बड़े मख़मली हरे पिंडों में तब्दील हो जाते हैं। चूंकि यह मैल के रूप में दिखाई देता है इसलिए इस रोग को कृत्रिम कालिख नाम दिया गया है। स्पिकेलेट में केवल कुछ दाने की संक्रमित होते हैं।

File Courtesy: 
ICAR NEH, Umiam
Image Courtesy: 
Dr. Krishnaveni, DRR
15
Oct

आवरण की सडन

आवरण की सडन

पहले इस रोग को मामूली बीमारी के रूप में माना जाता था, लेकिन अब यह पूर्वोत्तर क्षेत्र के चावल उगाने के कई क्षेत्रों में एक प्रमुख रूप में प्रकट होता है। पैनिकल्स को ढकने वाले पत्ते के आवरण पर भूरे रंग के अनियमित मार्जिन के रूप में धब्बे विकसित होते हैं। युवा पैनिकल पत्ते के आवरण में ही रहते हैं या केवल आंशिक रूप से उभरते हैं। दाने बगैर भरे हुए या बदरंग होते हैं। गंभीर मामलों में पैनिकल सड़ सकते हैं।

File Courtesy: 
ICAR NEH, Umiam
Image Courtesy: 
Dr. Krishnaveni, DRR
15
Oct

उद्बत्ता रोग

उद्बत्ता रोग

File Courtesy: 
ICAR NEH, Umiam
Image Courtesy: 
CRRI
15
Oct

आवरण कुम्हलाना

यह रोग वर्तमान में पूर्वोत्तर क्षेत्र में बहुत गंभीर हो गया है। यह रोग ज्यादातर पत्ती के आवरण पर धब्बे या घाव उत्पन्न करता है, जो अनुकूल परिस्थितियों के तहत पत्तियों की धार तक होते हैं। घाव लम्बे होते हैं, और भूरे सफेद केंद्र तथा भूरे लाल या बैंगनी लाल मार्जिन के साथ आयताकार होते हैं। उन्नत चरणों में घावों में स्क्लेरोशिआ बनते हैं, जो आसानी से अलग हो जाते हैं। गंभीर मामलों में, पौधे के सभी पत्ते कुम्हला जाते हैं जिसके परिणामस्वरूप पौधे की मृत्यु हो जाती है। यह एक मिट्टी जनित रोग है।

File Courtesy: 
ICAR NEH, Umiam
Syndicate content
Copy rights | Disclaimer | RKMP Policies